ಆಟೋದ ಡ್ಯಾಶ್ ಬೊರ್ಡ್ ನಲ್ಲಿದ್ದ 40 ಸಾವಿರ ರೂ ಗಯಾಬ್!

Suddivijaya
Suddivijaya April 2, 2023
Updated 2023/04/02 at 1:56 AM

ಸುದ್ದಿವಿಜಯ, ದಾವಣಗೆರೆ :ನಗರದ ರೈಲು ನಿಲ್ದಾಣದ ಆವರಣದ ಒಳಗೆ ಆಟೊದಲ್ಲಿ ಸಹೋದರ ಕೊಟ್ಟಿದ್ದ 40,000 ಸಾವಿರ  ಶನಿವಾರ ಸಂಜೆ ಕಳ್ಳಳತನವಾಗಿದೆ.

ನಗರದ ರೈಲು ನಿಲ್ದಾಣದ ಆವರಣದ ಒಳಗೆ ಆಟೊದಲ್ಲಿ ಇಟ್ಟಿದ್ದ ರೂ.40,000ವನ್ನು ಕಳ್ಳರು ಎಗರಿಸಿದ್ದಾರೆ.

ಹರಿಹರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಆಟೊ ಚಾಲಕ ಎಂ.ಎಂ. ಸಿದ್ದಯ್ಯ ಹಣ ಕಳೆದುಕೊಂಡವರು. ಅವರು ಸಹೋದರ ಕೊಟ್ಟಿದ್ದ 40,000ವನ್ನು ಆಟೋವನ್ನು ಡ್ಯಾಶ್ ಬೋರ್ಡ್ನಲ್ಲಿ ಇಟ್ಟು ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದರು.

ಬಳಿಕ ಬಂದು ನೋಡಿದಾಗ ಹಣ ಇರಲಿಲ್ಲ. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!