ಸುದ್ದಿವಿಜಯ,ಜಗಳೂರು: ತಾಲೂಕಿನ ಚಿಕ್ಕಅರಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಸವನಗೌಡ ಹಾಗೂ ಉಪಾಧ್ಯಕ್ಷರಾಗಿ ಕೆ. ಪರಮೇಶ್ವರ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿ.ಎಸ್.ಸುರೇಂದ್ರ ಶುಕ್ರವಾರ ಘೋಷಿಸಿದರು.
![ಜಗಳೂರು: ಚಿಕ್ಕಅರಕೆರೆ ಪಿಎಸಿಎಸ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ!](http://suddivijaya.com/wp-content/uploads/2023/01/vssn-2.jpg)
ಸಂದರ್ಭದಲ್ಲಿ ಡಿ.ಎಸ್. ಬಸವನಗೌಡ, ಬಿ.ಎಂ.ಚನ್ನಬಸಪ್ಪ, ಸಿ.ಜಿ. ಪ್ರಕಾಶ್, ಜಿ.ಬಿ.ನಾಗನಗೌಡ,ಕೆ.ಜಿ. ಚನ್ನನಗೌಡ, ಕೆ.ಸಿ. ಶೋಭಾ, ಜಿ.ಬಿ.ಸುವರ್ಣಮ್ಮ, ಬಿ.ಕಲ್ಲೇಶ್ವರಪ್ಪ, ಆರ್.ತಿಪ್ಪೇಸ್ವಾಮಿ, ಕೆ.ಪರಮೇಶ್ವರ ನಾಯ್ಕ್, ಪಿ.ಎಚ್.ಚಂದ್ರಪ್ಪ, ಕೆ.ಸುರೇಶ್ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದರು. ಈವೇಳೆ ವಿಎಸ್ಎಸ್ಎನ್ ಕಾರ್ಯದರ್ಶಿ ಪರಮೇಶ್ವರಪ್ಪ,ಸಿಬ್ಬಂದಿ ಕರಿಬಸಪ್ಪ ಸೇರಿ ಅನೇಕರು ಇದ್ದರು.