ದಾವಣಗೆರೆ:ಕೆವಿಕೆ ತೋಟಗಾರಿಕಾ ತಜ್ಞ M.G.ಬಸವನಗೌಡರಿಗೆ ಪಿತೃ ವಿಯೋಗ

Suddivijaya
Suddivijaya August 8, 2023
Updated 2023/08/08 at 1:36 AM

ಸುದ್ದಿವಿಜಯ, ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರ (TKVK) ಹಿರಿಯ ತೋಟಗಾರಿಕಾ ತಜ್ಞ ಎಂ.ಜಿ. ಬಸವನಗೌಡ ಅವರ ತಂದೆ ಎಂ.ಜಿ. ನಾಗರಾಜ್ (72) ದೈವಾದೀನರಾಗಿದ್ದಾರೆ‌.

ಸೋಮವಾರ ರಾತ್ರಿ 11.15 ರ ಸುಮಾರಿಗೆ ಮೃತಪಟ್ಟಿರುವುದಾಗಿ ಪುತ್ರ ಎಂ.ಜಿ.ಬಸವನಗೌಡರು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ನಾಗರಾಜ್ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಕಳೆದ 15 ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆ ತೀವ್ರವಾದ ಹಿನ್ನೆಲೆ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ ಉಜ್ಜಮ್ಮ, ಪುತ್ರ ಬಸವನನೌಡ, ಪುತ್ರಿ, ಹಾಗೂ ಮೊಮ್ಮಕ್ಕಳು ಇದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!